ಚಿತ್ರದುರ್ಗ: ಉದ್ಯೋಗವಿಲ್ಲದೆ ಯುವಕರು ಅಪರಾಧಕೃತ್ಯಕ್ಕಿಳಿಯುತ್ತಿದ್ದಾರೆ
ಚಳ್ಳಕೆರೆ : ಚಿತ್ರದುರ್ಗ: ಉದ್ಯೋಗವಿಲ್ಲದೆ ಯುವಕರು ಅಪರಾಧಕೃತ್ಯಕ್ಕಿಳಿಯುತ್ತಿದ್ದಾರೆಸರ್ಕಾರ ನಿರುದ್ಯೋಗಿಗಳಿಗೆ ಕೆಲಸ ನೀಡುತ್ತಿಲ್ಲ, ಇದರಿಂದಾಗಿಯುವಕರು ಅಪರಾಧದ ಹಾದಿ ಹಿಡಿಯುತ್ತಿದ್ದಾರೆ ಎಂದು ವಕೀಲಪ್ರತಾಪ್ ಜೋಗಿ ಚಿತ್ರದುರ್ಗದಲ್ಲಿ ಹೇಳಿದ್ದಾರೆ. ರಾಜ್ಯ ಹಾಗೂಕೇಂದ್ರ ಸರ್ಕಾರಗಳು ಉದ್ಯೋಗ ಸೃಷ್ಟಿಸುವುದಾಗಿ ಹೇಳುತ್ತವೆಯೇಹೊರತು, ಆಚರಣೆಯಲ್ಲಿ ತರುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿನೇಮಕಗೊಂಡವರಿಗೆ ಸಮಾನ ಕೆಲಸಕ್ಕೆ…
