Author: Ramu Dodmane

ಚಿತ್ರದುರ್ಗ: ಅಧಿವೇಶನದಲ್ಲಿ ಒಳ ಮೀಸಲಾತಿಜಾರಿಗೊಳಿಸಿ

ಚಳ್ಳಕೆರೆ : ಚಿತ್ರದುರ್ಗ: ಅಧಿವೇಶನದಲ್ಲಿ ಒಳ ಮೀಸಲಾತಿಜಾರಿಗೊಳಿಸಿಮಾದಿಗರ ಒಳಮೀಸಲಾತಿಯನ್ನು ಕೂಡಲೇ ಜಾರಿಗೆ ತರಲುಈ ಅಧಿವೇಶನದಲ್ಲಿ ಕ್ರಮಕೈಗೊಳ್ಳಬೇಕೆಂದು ಭಾರತೀಯದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಬೀರಾವರಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿಂದುಮಾತಾಡಿ, ಚುನಾವಣೆ ಸಮಯದಲ್ಲಿ ಆರನೇ ಗ್ಯಾರಂಟಿಯಾಗಿಒಳಮೀಸಲಾತಿಯನ್ನು ನೀಡುತ್ತೇವೆ ಎಂದು ಹೇಳಿದ್ದ ಸಿಎಂಸಿದ್ದರಾಮಯ್ಯ ಅವರು ಶೀಘ್ರವಾಗಿ ಜಾರಿಗೊಳಿಸಬೇಕೆಂದುಒತ್ತಾಯಿಸಿದರು.

ಚಳ್ಳಕೆರೆ: ಸೋಮಗುದ್ದು ರಂಗಸ್ವಾಮಿ ಮೇಲಿನ ಆರೋಪ ಖಂಡನೀಯ

ಚಳ್ಳಕೆರೆ : ಚಳ್ಳಕೆರೆ: ಸೋಮಗುದ್ದು ರಂಗಸ್ವಾಮಿ ಮೇಲಿನಆರೋಪ ಖಂಡನೀಯಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡಸೋಮಗುದ್ದು ರಂಗಸ್ವಾಮಿ ಅವರ ಕೊಡುಗೆ ಜಿಲ್ಲೆ ಹಾಗೂ ರಾಜ್ಯಕ್ಕೆಅಪಾರವಾಗಿದೆ. ಇಂತವರ ಮೇಲೆ ಕೆಲವರು ವಿನಾಕಾರಣ ಆರೋಪಹೊರಿಸಿರುವುದು ಖಂಡನೀಯ ಎಂದು ರೈತ ಮುಖಂಡ ರವಿಹೇಳಿದರು. ಚಳ್ಳಕೆರೆಯಲ್ಲಿ ಬುಧವಾರ…

ಚಿತ್ರದುರ್ಗ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದವಿದ್ಯಾರ್ಥಿಗಳು

ಚಳ್ಳಕೆರೆ : ಚಿತ್ರದುರ್ಗ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದವಿದ್ಯಾರ್ಥಿಗಳುಚಿತ್ರದುರ್ಗ ನಗರದ ಕಂಪಳ ರಂಗಸ್ವಾಮಿ ಪದವಿ ಪೂರ್ವಅನುದಾನಿತ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕ್ರೀಡೆಯಲ್ಲಿಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಮರ್ಸ್ವಿಭಾಗದ ವಿದ್ಯಾರ್ಥಿನಿ ಸೌಮ್ಯ ಟೆಕ್ವಾಂಡೋ, ಪಿಯುಸಿ ವಿದ್ಯಾರ್ಥಿಪ್ರೀತಂ 400 ಮೀಟರ್ಸ್ ಹರ್ಡಲ್ಸ್, ಹಗ್ಗ ಜಗ್ಗಾಟದಲ್ಲಿ…

ಚಿತ್ರದುರ್ಗ: ಒಳ ಮೀಸಲಾತಿಗಾಗಿ ಮಾದಿಗ

ಚಳ್ಳಕೆರೆ : ಚಿತ್ರದುರ್ಗ: ಒಳ ಮೀಸಲಾತಿಗಾಗಿ ಮಾದಿಗ•ಸಮಾವೇಶ ನಡೆಯಲಿದೆಒಳಮೀಸಲಾತಿ ಪಡೆಯಲು ಇದೇ ಡಿ 14 ರಂದು ಚಿತ್ರದುರ್ಗಜಿಲ್ಲೆಯಲ್ಲಿ ರಾಜ್ಯಮಟ್ಟದ ಮಾದಿಗ ವಕೀಲರ ಸಮಾವೇಶಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಾಮಾಜಿಕನ್ಯಾಯಪರ ವಕೀಲರ ವೇದಿಕೆ ಮುಖಂಡ ನ್ಯಾಯಾವಾದಿಅರುಣ್ ಕುಮಾರ್ ತಿಳಿಸಿದರು. ಚಿತ್ರದುರ್ಗದಲ್ಲಿ ಬುಧವಾರಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸಮಾವೇಶದಲ್ಲಿ…

ಚಳ್ಳಕೆರೆ : ಭಗವದ್ಗೀತಾ ಜಯಂತಿ ಅಂಗವಾಗಿ ಡಿ. 14 ಶನಿವಾರದಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಸುದ್ದಿಗೋಷ್ಠಿ

ಚಳ್ಳಕೆರೆ ಡಿ.12ಭಾರತ ದೇಶ ಪ್ರಪಂಚದ ಸಕಲ ದೇಶಗಳಿಗೆ ಮಾತೃ ದೇಶ.ಪ್ರಾಚೀನ ದೇಶ. ವಿಶ್ವಗುರು ದೇಶ, ಅನಾದಿ ದೇಶವಾದಭಾರತದ ಮೂಲ ಸಂಸ್ಕೃತಿ ಆದ ದೈವಿ ಸಂಸ್ಕೃತಿಯುಜಗತ್ತಿನ ಎಲ್ಲಾ ಸಂಸ್ಕೃತಿಗಳಿಗೂ ಮಾದರಿ. ಪರಮಾತ್ಮನಅವತರಣೆಯ ಭೂಮಿ ಎನ್ನುವ ಬಿರುದಿರುವ ಭಾಗ್ಯಕೇವಲ ಭಾರತ ದೇಶಕ್ಕೆ ಮಾತ್ರ. ಭಾರತ…

ಚಳ್ಳಕೆರೆ : ಸ್ನೇಹಿತರೊಂದಿಗೆ ಆಟವಾಡುವಾಗ ಕುಸಿದು ಮೃತಪಟ್ಟ ವಿದ್ಯಾರ್ಥಿ : ಪೋಷಕರ ಆಕ್ರಂದನ

ಚಳ್ಳಕೆರೆ ಡಿ.3 ಮನೆಮುಂದೆ ಹುಡುಗರೊಂದಿಗೆಆಟವಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿ ಮೃತಪಟ್ಟಘಟನೆ ನಡೆದಿದೆ..ಹೌದು ಇದು ಚಳ್ಳಕೆರೆ ನಗರದ ಹಳೆ ಟೌನ್ ನಿವಾಸಿಶ್ರೀನಿವಾಸ್ ಪುತ್ರ ಸೃಜನ್ ವಾರಿಯರ್ ವಿದ್ಯಾಸಂಸ್ಥೆಯಲ್ಲಿ9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಂದುಬೆಳಗ್ಗೆ ಎಂದಿನಂತೆ ಶಾಲೆಗೆ ಬಂದಿದ್ದು ಅಕಾಲಿಕಮಳೆಯಿಂದಾಗಿ ಮುಂಜಾಗ್ರತೆಯ ಸುರಕ್ಷತೆಗಾಗಿಜಿಲ್ಲಾಡಳಿತ…

ಪ್ರಶಿಕ್ಷಣಾರ್ಥಿಗಳು ಉನ್ನತ ಮಟ್ಟದ ಗುರಿ ಹೊಂದುವುದು ಅಗತ್ಯ”:-ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸತೀಶನಾಯ್ಕ್ ಕರೆ.

“ ಚಳ್ಳಕೆರೆ:-ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉನ್ನತ ಮಟ್ಟದ ಗುರಿ ಇಟ್ಟುಕೊಂಡು ಸತತ ಪ್ರಯತ್ನ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದು ಚಳ್ಳಕೆರೆಯ ಆರಕ್ಷಕ ಠಾಣೆಯ ಸಬ್ ಇನ್ಸ್ಪೆಕ್ಟರ್ ಸತೀಶನಾಯ್ಕ್ ತಿಳಿಸಿದರು. ನಗರದ ಅಜ್ಜನಗುಡಿ ರಸ್ತೆಯ ಶ್ರೀ ಎನ್ ಜಯಣ್ಣ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ…

ರೈತರು ಪ್ರತಿಷ್ಠೆ ಬಿಟ್ಟು ಒಂದಾಗಬೇಕು ರೈತರು ಒಗ್ಗಟ್ಟಿನಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು,

ಚಳ್ಳಕೆರೆ :ಚಿತ್ರದುರ್ಗ: ರೈತರು ಪ್ರತಿಷ್ಠೆ ಬಿಟ್ಟು ಒಂದಾಗಬೇಕುರೈತರು ಒಗ್ಗಟ್ಟಿನಿಂದ ಇದ್ದರೆ ಏನನ್ನಾದರೂ ಸಾಧಿಸಬಹುದು,ಆದ್ದರಿಂದ ರೈತರು ತಮ್ಮ ಪ್ರತಿಷ್ಠೆಗಳನ್ನು ಬಿಟ್ಟು ಒಂದಾಗಬೇಕೆಂದುಸರ್ವೋದಯ ಪಕ್ಷದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ. ಯಾದವರೆಡ್ಡಿಹೇಳಿದರು. ಚಿತ್ರದುರ್ಗದಲ್ಲಿ ನಡೆದ ರೈತರಸಮಾವೇಶದಲ್ಲಿ ಮಾತಾಡಿ, ರೈತರು ಒಗ್ಗಟ್ಟಿನಿಂದ ಹೋರಾಟಮಾಡಿದ್ದರಿಂದಾಗಿ ಮೂರುಕರಾಳ ರೈತ ವಿರೋಧಿ…

ಬೇಡಿಕೆಗಳ ಈಡೇರಿಕೆಗೆ ಸ್ವಸಹಾಯಸಂಘದ ಮಹಿಳೆಯರ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ಬೇಡಿಕೆಗಳ ಈಡೇರಿಗೆ ಸ್ವಸಹಾಯಸಂಘದ ಮಹಿಳೆಯರ ಪ್ರತಿಭಟನೆಸ್ವಸಹಾಯ ಸಂಘದ ಮಹಿಳೆಯರಿಗೆ ಸಮಾನ ವೇತನ ಸೇರಿದಂತೆವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಕಚೇರಿ ಬಳಿ ಇಂದು ಕರ್ನಾಟಕ ರಾಜ್ಯ ಗ್ರಾಪಂ ಮಟ್ಟದ ಮುಖ್ಯಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲಸಖಿಯರ ಮಹಾಒಕ್ಕೂಟ…

error: Content is protected !!