ಚಳ್ಳಕೆರೆ : ಸರ್ಕಾರದ ಮಾರ್ಗಸೂಚಿಯಂತೆ ಆಗಸ್ಟ್ 15ರಂದು ಸ್ವಾತಂತ್ರö್ಯ ದಿನಾಚರಣೆಯನ್ನು ಬಹಳ ಸಡಗರ ಸಂಭ್ರಮದಿAದ ಆಚರಿಸೊಣ ದೇಶz ಮಹಾನಿಯರ ನೆನೆಯುವ ಕಾರ್ಯ ಮಾಡೋಣ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದರು.
ಅವರು ನಗರದ ತಾಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಸ್ವಾತಂತ್ರö್ಯ ದಿನಾಚರಣೆಯ ಪೂರ್ವಭಾವಿ ಸಬೆಯಲ್ಲಿ ಭಾಗವಹಿಸಿ ಮಾತನಾಡಿ, ತಾಲೂಕಿನ ಗ್ರಾಪಂ.ಗಳು, ಶಾಲಾ, ಕಛೇರಿಗಳಲ್ಲಿ ಆಚರಿಸಬೇಕು, ದೇಶದ ಮಹಾನ್ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಕೆಲಸ ಹಾಗಬೇಕು, ಅದರಂತೆ ಸ್ಥಳೀಯ ಸಾಧಕರನ್ನು ಆತ್ಮಿಯವಾಗಿ ಗೌರವಿಸೊಣ ಎಂದರು.
ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ರೇಹಾನ್ ಪಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್, ತಾಪಂ.ಸಹಾಯಕ ಅಧಿಕಾರಿ ಸಂತೋಷ್, ಅರಣ್ಯ ಅಧಿಕಾರಿ ಬಾಬು, ಬಹುಗುಣ, ಪಶು ಇಲಾಖೆ ಅಧಿಕಾರಿ ರೇವಣ್ಣ, ಎಇಇ ಕಾವ್ಯ, ತೋಟಗಾರಿಕ ಅಧಿಕಾರಿ ವಿರುಪಾಕ್ಷಪ್ಪ, ಕೃಷಿ ಅಧಿಕಾರಿ ಅಶೋಕ್, ಪಿಎಸ್‌ಐ ಕೆ.ಸತೀಶ್ ನಾಯ್ಕ್, ಕೆಇಬಿ, ರಾಜಣ್ಣ, ಸಿಡಿಪಿಓ ಅಧಿಕಾರಿ ಹರಿಪ್ರಸಾದ್, ದಿವಾಕರ್, ಆರೋಗ್ಯ ಇಲಾಖೆ ಡಾ.ಕಾಶಿ, ತಿಪ್ಪೆಸ್ವಾಮಿ, ಇತರರು ಇದ್ದರು.

Namma Challakere Local News
error: Content is protected !!