ಚಿತ್ರದುರ್ಗ, ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಇಂದು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿ ಶ್ರೀಮತಿ ಶಾರದ ರೂಪ್ಯಾನಾಯಕ್ ಭೇಟಿ ನೀಡಿ, ಶ್ರೀ ಬಸವಪ್ರಭು ಸ್ವಾಮಿಗಳವರಿಂದ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸುರೇಶ್ಗೌಡ, ಲೋಹಿತ್ಗೌಡ, ಕಾಂತರಾಜು, ಬಸವರಾಜು ಹೊದಿಗೆರೆ, ಕುಮಾರನಾಯ್ಕ, ಯೋಗೀಶ್, ಪ್ರತಾಪ್ ಜೋಗಿ ಮೊದಲಾದವರಿದ್ದರು.