ಚಳ್ಳಕೆರೆ :

ಉತ್ತಮ ಬೆಳೆ, ಬೆಲೆ ಇಲ್ಲದೆ ಕಂಗಲಾದ ರೈತ

ಚಳ್ಳಕೆರೆ
ತಾಲೂಕಿನ ಸೋಮುಗುದ್ದು ಗ್ರಾಮದ ರವಿ ರೈತ ತನ್ನ 1 ಎಕರೆ
ಜಮೀನಿನಲ್ಲಿ ಟೊಮೊಟೊ, ಬೆಳೆಯಲಾಗಿದ್ದು ಬೆಳೆ ಉತ್ತಮವಾಗಿ
ಬಂದಿದೆ.

ಆದರೆ ಬೆಲೆ ಇಲ್ಲದೆ ಕೂಲಿಕಾರಗೂ ಸಹ ಹಣ
ನೀಡದಂತಹ ಸಮಸ್ಯೆ ಉದ್ಭವಿಸಿದೆ.
1 ಲಕ್ಷ ರೂಪಾಯಿ ಖರ್ಚು ಮಾಡಿ ಟೊಮೇಟೊ ಬೆಳೆದಿದ್ದು ಡ್ರಿಪ್
ವ್ಯವಸ್ಥೆ ಮಾಡಿ, ಕಾಲಕಾಲಕ್ಕೆ ಗೊಬ್ಬರ ಕೊಟ್ಟು, ಕೀಟನಾಶಕ
ಸಿಂಪಡಣೆ ಮಾಡಿ.

ಕಳೆ ತೆಗೆದು ಈಗಾ ಉತ್ಕೃಷ್ಟವಾದ ಬೆಳೆ
ಬಂದಿದ್ದು ಉತ್ತಮವಾದ ಬೆಲೆ ಇಲ್ಲದೆ ರೈತ ಕಂಗಲಾಗಿದ್ದಾನೆ.

Namma Challakere Local News
error: Content is protected !!