ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರಿಂದ
ಪ್ರತಿಭಟನೆ

ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು,
2016 ರ ಮೊದಲು ನೇಮಕಾತಿಯಾದವರಿಗೆ
ಪೂರ್ವಾನ್ವಯಗೊಳಿಸಬಾರದು, ಅರ್ಹ ಪ್ರಾಥಮಿಕ ಶಾಲಾ
ಶಿಕ್ಷಕರಿಗೆ, ಅರ್ಹತೆ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು
ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಮುಖ್ಯ ಹಾಗು ಹಿರಿಯ
ಮುಖ್ಯ ಗುರುಗಳ ಹುದ್ದೆಗೆ, ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ
ನೀಡುವಂತೆ ಆಗ್ರಹಿಸಿ,

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ
ಸಂಘದಿಂದ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ
ನಿರ್ದೆಶಕರಿಗೆ ಮನವಿ ಸಲ್ಲಿಸಲಾಯಿತು.

ಚಳ್ಳಕೆರೆ :

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಿಕ್ಷಕರಿಂದ
ಪ್ರತಿಭಟನೆ

ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು,
2016 ರ ಮೊದಲು ನೇಮಕಾತಿಯಾದವರಿಗೆ
ಪೂರ್ವಾನ್ವಯಗೊಳಿಸಬಾರದು, ಅರ್ಹ ಪ್ರಾಥಮಿಕ ಶಾಲಾ
ಶಿಕ್ಷಕರಿಗೆ, ಅರ್ಹತೆ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು
ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಮುಖ್ಯ ಹಾಗು ಹಿರಿಯ
ಮುಖ್ಯ ಗುರುಗಳ ಹುದ್ದೆಗೆ, ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿ
ನೀಡುವಂತೆ ಆಗ್ರಹಿಸಿ,

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಜಿಲ್ಲಾ
ಸಂಘದಿಂದ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ
ನಿರ್ದೆಶಕರಿಗೆ ಮನವಿ ಸಲ್ಲಿಸಲಾಯಿತು.

Namma Challakere Local News
error: Content is protected !!