ಚಳ್ಳಕೆರೆ :

ನೀರಿಗಾಗಿ ಹಿರಿಯೂರಿಗೆ ಪಾದಯಾತ್ರೆ ಹೊರಟ ರೈತರು

ಹಿರಿಯೂರಿನ ಜವನಗೊಂಡನಹಳ್ಳಿಯಲ್ಲಿ ನೀರಿಗಾಗಿ ನಡೆಸುತ್ತಿರುವ
ಧರಣಿ ಸತ್ಯಾಗ್ರಹವನ್ನು ರೈತರು ನಡೆಸುತ್ತಿದ್ದು, ಇಂದಿಗೆ 43 ಏ ದಿನ
ನಕ್ಕೆ ಕಾಲಿಟ್ಟಿದೆ.

ಈ ಹಿನ್ನೆಲೆಯಲ್ಲಿ ಜವನಗೊಂಡನಹಳ್ಳಿಯಿಂದ ರೈತ
ಮುಖಂಡ ಕೆ ಟಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ರೈತರು ಹಿರಿಯೂರಿಗೆ
ಪಾದಯಾತ್ರೆ ಹೊರಟಿದ್ದಾರೆ.

ಕೆರೆಗಳಿಗೆ ನೀರು ತುಂಬಿಸುವಂತೆ
ಕಳೆದ 43 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸಲಾಗುತಿದೆ.

Namma Challakere Local News
error: Content is protected !!