ಚಳ್ಳಕೆರೆ ನ್ಯೂಸ್ :

ಮದಕರಿನಾಯಕರ ಪ್ರತಿಮೆಗೆ ಪಂಜಿನ ದೀಪ ಬೆಳಗಿದ
ಕೋಟೆ ನಾಡಿನ ಜನತೆ

ಚಿತ್ರದುರ್ಗದ ಪಾಳೇಗಾರರ ರಾಜವೀರಮದಕರಿ ನಾಯಕರ
242 ಸ್ಮರಣೆಯನ್ನು, ನಗರದ ಮದಕರಿ ಅಭಿಮಾನಿ ಬಳಗ
ಹಾಗೂ ನಾಯಕ ಸಮಾಜದವತಿಯಿಂದ ಆಚರಿಸಲಾಯಿತು.

ಈ ಸಮಯದಲ್ಲಿ ಅಭಿಮಾನಿ ಬಳಗ ಹಾಗೂ ನಾಯಕ ಸಮಾಜ
ಸೇರಿದಂತೆ, ಇತರೇ ಸಮಾಜದವರು ಕೂಡ ಮದಕರಿ ನಾಯಕರ,
ಕಂಚಿನ ಪ್ರತಿಮೆ ಬಳಿ ಪಂಜನ್ನು ಹಚ್ಚುವ ಮೂಲಕ ಪಂಜಿನ
ದೀಪಗಳನ್ನು ಬೆಳಗಿದರು.

Namma Challakere Local News
error: Content is protected !!