ಚಳ್ಳಕೆರೆ ನ್ಯೂಸ್ : ಇದೇ ಮಾರ್ಚ್ 26 ರಂದು ನಡೆಯುವ ಮಧ್ಯ ಕರ್ನಾಟಕದ ಆರಾಧ್ಯದೈವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಇರುವ ಕಾರಣ ನಾಯಕನಹಟ್ಟಿ ಹೊರ‌ಮಠದ ಸಮೀಪದ ‌ಇರುವ ರಸ್ತೆ ಕಾಮಗಾರಿ ಭರದಿಂದ ಸಾಗಿದೆ.

ಇನ್ನೂ ಹಲವು ದಿನಗಳಿಂದ ನೆನೆಗುದಿಗೆ ಬಿದ್ದ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅತೀ ತುರ್ತಾಗಿ ಕಾಮಗಾರಿ ಮುಗಿಸುವ‌ಂತೆ ಸೂಚಿಸಲಾಗುತ್ತು.

ಅದರಂತೆ ಮೇಲ್ಸೆತುವೆ ಹಾಗೂ ‌ರಸ್ತೆ ಕಾಮಗಾರಿಗೆ ಡಾಂಬರೀಕರಣ ನಡೆಯುತ್ತಿದೆ ಎನ್ನಲಾಗಿದೆ.

Namma Challakere Local News
error: Content is protected !!