ಚಳ್ಳಕೆರೆ : ನಾಡು ಕಂಡ ಮಹಾ ಹೋರಾಟಗಾರ, ದಲಿತ ಚಳುವಳಿಯ ರೂವಾರಿ ಬಹುಜನರ ಕಣ್ಮಣಿ ಹೋರಾಟದಿಂದ ಇಂದು ನಾವು ಬದುಕುತ್ತಿದ್ದೇವೆ ಇಂಥವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ದಲಿತ ಹೋರಾಟಗಾರ ಟಿ.ವಿಜಯ್ ಕುಮಾರ್ ಹೇಳಿದರು
ಅವರು ನಗರದ ಸರಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಪ್ರೊಫೆಸರ್ ಬಿ ಕೃಷ್ಣಪ್ಪ ಜಿ ರವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು
ದಲಿತ ಚಳುವಳಿಯ ಧೀಮಂತ ನಾಯಕ ಪ್ರೊಫೆಸರ್ ಬಿ ಕೃಷ್ಣಪ್ಪಜಿಯವರು, ಇಂದು ದಲಿತ ಚಳುವಳಿಯ ರೂವಾರಿ, ದಲಿತರ ಧ್ವನಿ, ಈ ನಾಡು ಕಂಡAತಹ ಶ್ರೇಷ್ಠ ಹೋರಾಟಗಾರ ಪ್ರೊಫೆಸರ್ ಬಿ ಕೃಷ್ಣಪ್ಪ ಜಿ ರವರು ಎಂದರು

ಪತ್ರಕರ್ತರಾದ ಜಾಲಿಮಂಜು ಮಾತನಾಡಿ, ಇಂತಹ ಚಳುವಳಿಕಾರರು ಮತ್ತೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದು ದಲಿತ ಹೋರಾಟಗಾರ ಈ ನಾಡು ಕಂಡ ಮಹಾ ಹೋರಾಟಗಾರ, ದಲಿತ ಚಳುವಳಿಯ ರೂವಾರಿ ಬಹುಜನರ ಕಣ್ಮಣಿ ಹೋರಾಟದಿಂದ ಇಂದು ನಾವು ಬದುಕುತ್ತಿದ್ದೇವೆ ಇಂಥವರು ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ ಎಂದರು

ಮತ್ತೊಬ್ಬ ದಲಿತ ಮುಖಂಡ ದಲಿತರ ಬದುಕಿಗೆ ದಾರಿ ತೋರಿಸಿಕೊಟ್ಟ ಧೀಮಂತ ನಾಯಕ ಪ್ರೊಫೆಸರ್ ಬಿ ಕೃಷ್ಣಪ್ಪ ಇವರು ಬದುಕಿನದ್ದಕ್ಕೂ ನೊಂದವರ ಧ್ವನಿಯಾಗಿ ಹೋರಾಟ ಮಾಡುತ್ತಲೇ ತಮ್ಮ ಬದುಕನ್ನು ಕಳೆದರು ಇವರು ಈ ನಾಡಿನ ಶಕ್ತಿ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಡಿ ತಿಪ್ಪೇಸ್ವಾಮಿ, ಪಿ ಗಂಗಾಧರ, ರುದ್ರಮುನಿ, ಗಿರಿ ಮಲ್ಲಿಗೆ ತಿಪ್ಪೇಸ್ವಾಮಿ, ನನ್ನಿವಾಳ ಮಾಂತೇಶ್, ಜಾಲಿಮಂಜು, ಭೀಮಣ್ಣ, ಶ್ರೀನಿವಾಸ್, ನಲಗೇತನಹಟ್ಟಿ ನಾಗರಾಜ್, ಆರ್ ವೀರಭದ್ರಿ, ಚೆನ್ನಿಗರಾಮಯ್ಯ, ಅಂಜಿನಪ್ಪ, ಇತರರು ಇದ್ದರು.

Namma Challakere Local News
error: Content is protected !!