ಚಳ್ಳಕೆರೆ :

ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಅನ್ನಪ್ರಸಾದ ವಿತರಣೆ ಶ್ಲಾಘನೀಯ:-ಬನಶ್ರೀ ವೃದ್ಧಾಶ್ರಮದ ಮಂಜುಳಮ್ಮ ಅನಿಸಿಕೆ.

ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಚಳ್ಳಕೆರೆಯ ಶ್ರೀ ಶಾರದಾಶ್ರಮದ ಸದ್ಭಕ್ತರಾದ ಶ್ರೀ ಚಂದ್ರಶೇಖರ ಅವರ ಹುಟ್ಟುಹಬ್ಬದ ಅಂಗವಾಗಿ ಅನ್ನಪ್ರಸಾದ ಮತ್ತು ಸಿಹಿ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕರಾದ ಮಂಜುಳಮ್ಮ ಮಾತನಾಡಿ

ಹುಟ್ಟುಹಬ್ಬವನ್ನು ಪ್ರಸಾದ ವಿತರಣೆಯ ಮೂಲಕ ಆಚರಿಸುತ್ತಿರುವುದು ಸಮಾಜದ ಜನರಿಗೆ ಮಾದರಿ ಎಂದು ಹೇಳಿದರು.

ಈ ಪ್ರಸಾದ ವಿತರಣಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಯತೀಶ್ ಎಂ ಸಿದ್ದಾಪುರ,ಮಂಜುಳ, ಸಂದೀಪ್,ಶಿವು ಮತ್ತು ಬನಶ್ರೀ ವೃದ್ಧಾಶ್ರಮದ ವೃದ್ಧರು ಹಾಜರಿದ್ದರು.

Namma Challakere Local News
error: Content is protected !!