ಆರ್ಯ ವೈಶ್ಯ ಸಂಘದಿಂದ ವಿಶ್ವ ವಾಸ ಶ್ರೀ ಸಚ್ಚಿದಾನಂದ ಸ್ವಾಮಿ
ಶೋಭ ಯಾತ್ರೆ

ಚಳ್ಳಕೆರೆ
ವಾಸವಿ ಆರ್ಯವೈಶ್ಯ ಸಂಘ ಹಾಗೂ ಸಹ ಸಂಘಗಳ ಸಹಯೋಗದೊಂದಿಗೆ
ವಿಶ್ವವಾಸ ಜಗದ್ಗುರು ಮಹಾಸಂಸ್ಥಾನ ವಾಸವೀ ಪೀಠ ಪರಮಪೂಜ್ಯ ಶ್ರೀಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳವರ
ಪೀಠಾರೋಹಣದ 3 ನೇ ವಾರ್ಷಿಕೋತ್ಸವ
ಭಕ್ತಿ ಸಿಂಚನ ಅಂಗವಾಗಿ
ಶೋಭಾಯಾತ್ರೆಯನ್ನು
ಗುರುವಾರ ಬೆಳಿಗ್ಗೆ ಚಳ್ಳಕೆರೆ ನಗರದ ಎ.ಪಿ.ಎಂ.ಸಿ ಯಾರ್ಡ್, ಶ್ರೀಮಹಾಗಣಪತಿದೇವಸ್ಥಾನದಿಂದಪರಮ ಪೂಜ್ಯ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ದ್ವಿತೀಯ ಪೀಠಾಧಿಪತಿಗಳು, ವಿಶ್ವವಾಸವಿ ಜಗದ್ಗುರು ಮಹಾಸಂಸ್ಥಾನ-ವಾಸವೀ ಪೀಠಂ
ಪೂರ್ಣಕುಂಭ. ವಿವಿಧ ವಾಧ್ಯ. ಹಾಗೂ ಮಹಿಳೆಯರು ನೃತ್ಯ. ಕುಂಭಮೇಳ. ಮಕ್ಕಳ ವೇಶಭೂಷಣಗಳೊಂದಿಗೆ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ
ಶ್ರೀ ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವಮೂರ್ತಿ ಹಾಗೂ ಶ್ರೀಗಳನ್ನು ನಾದಸ್ವರ ಹಾಗೂ ಚಂಡೇವಾದ್ಯಗಳೊಂದಿಗೆ, ರಾಜಬೀದಿಯಲ್ಲಿ ವೈಭವದ ಶೋಭಾಯಾತ್ರೆಹಮ್ಮಿಕೊಳ್ಳಲಾಗಿತ್ತು.

Namma Challakere Local News
error: Content is protected !!