ಚಳ್ಳಕೆರೆ ನ್ಯೂಸ್ :

ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕರಿಗೆ ಅದ್ದೂರಿ
ಸ್ವಾಗತ

ಚಿತ್ರದುರ್ಗದ ಚಿಕ್ಕಾಲಘಟ್ಟ ಗ್ರಾಮದಲ್ಲಿ ಜನಸ್ಪಂದನಾ
ಕಾರ್ಯಕ್ರಮವನ್ನು ಜಿಲ್ಲಾಡಳಿತ ಆಯೋಜಿಸಿತ್ತು.


ಕಾರ್ಯಕ್ರಮಕ್ಕೆ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಗ್ರಾಮದ
ಜನತೆ ಎತ್ತಿನ ಗಾಡಿಯಲ್ಲಿ ಅದ್ದೂರಿಯಾಗಿ ವಾದ್ಯಗಳ
ಜೊತೆಯಲ್ಲಿಕರೆದುಕೊಂಡು ಬಂದರು.

ಮೆರವಣಿಗೆಯಲ್ಲಿ
ಗ್ರಾಮದ ಮಹಿಳೆಯರು, ಪೂರ್ಣ ಕುಂಬ ಹೊತ್ತು ನಡೆದಿದ್ದು,
ವಿಶೇಷವಾಗಿತ್ತು. ಇದರ ಜೊತೆಗೆ ಗ್ರಾಮಸ್ಥರು ಪಟಾಕಿ ಸಿಡಿಸಿ
ಸಂಭ್ರಮಿಸಿದರು.

Namma Challakere Local News
error: Content is protected !!