ಚಳ್ಳಕೆರೆ ನ್ಯೂಸ್ :

ಚಿತ್ರ ನಟ ದರ್ಶನ್ ರನ್ನು ಬ್ರಹ್ಮ ಕುಡ ಕ್ಷಮಿಸಲಾರ

ಅಮಾನವೀಯ ಕೃತ್ಯ ಮಾಡಿರುವ ಚಿತ್ರ ನಟ ದರ್ಶನ್ ಅವರನ್ನು
ಆ ಬ್ರಹ್ಮ ಕೂಡ ಕ್ಷಮಿಸಲಾರ ಎಂದು ವೀರಶೈವ ಸಮುದಾಯದ
ಮುಖಂಡ ಮರುಳಾರಾಧ್ಯ ಹೇಳಿದರು.

ಅವರು ಚಿತ್ರದುರ್ಗದಲ್ಲಿ
ರೇಣುಕಾಸ್ವಾಮಿ ಹತ್ಯೆ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ
ಭಾಗವಹಿಸಿ ಮಾತಾಡಿದರು.

ರೇಣುಕಾಸ್ವಾಮಿ ಕೊಲೆಗೆ
ನ್ಯಾಯಬೇಕಿದೆ. ಕೊಲೆಯಲ್ಲಿ ಭಾಗಿಯಾದವರನ್ನು ಹೊರಗೆಳೆದು
ಅವರಿಗೆ ಶಿಕ್ಷೆ ಕೊಡಿಸಬೇಕಿದೆ ಎಂದರು.

Namma Challakere Local News
error: Content is protected !!