ಚಿತ್ರದುರ್ಗ : ಡಾನ್ ಬೋಸ್ಕೋ ಬಾಲಕರ ವಾಸತಿ ನಿಲಯ ಸಾವಿಯೋ ಭವನ್ ಚಿತ್ರದುರ್ಗದ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಹಾಗೂ ಅರ್ಥಗರ್ಭಿತವಾಗಿ ಆಚರಿಸಿದ್ದಾರೆ.
ಕರ್ನಾಟಕ ಸರ್ಕಾರಿದ ನಿರ್ದೇಶನದಂತ ಕರ್ನಾಟಕ ಸಂಭ್ರಮ – 50 “ಹೆಸರಾಯಿತು ಕರ್ನಾಟಕ ಹೂಸಿರಾಗಲಿ ಕನ್ನಡ” ಎಂಬ ಧ್ಯೇಯ ವಾಕ್ಯದ ದೊಂದಿಗೆ ಕಾರ್ಯಕ್ರಮ ಹಂಮಿಕೊಳ್ಳಲಾಹಿತು
ಡಾನ್ ಬೋಸ್ಕೋ ಬಾಲಕರ ವಾಸತಿ ನಿಲಯ ಸಾವಿಯೋ ಭವನ್ ಚಿತ್ರದುರ್ಗದ ವಿದ್ಯಾರ್ಥಿಗಳು ನಾಡಗೀತೆ, ಹಳದಿ ಕೆಂಪು ಬಾಣದ ರಂಗೋಲಿ, ಗಾಳಿಪಟ ಹರಿಬಿಡುವುದು ಮತ್ತು ಸಂಜೆ 7:00 ಗಂಟೆಗೆ ವಸತಿ ನಿಲಯದ ಮುಂದೆ ಹಣತೆದೀಪ ಬೆಳಗಿಸುವ ಮೂಲಕ ಕನ್ನಡ ರಾಜ್ಯೋತ್ಸವವನ್ನು ಹಚ್ಚರಿಸಿದರು.
ಇನ್ನು ಸಂಸ್ಥೆಯೆ ವ್ಯಾವಸ್ಥಾಪಕ ನಿರ್ದೇಶಕಾರದ ಫಾದರ್ ಸಜಿ ಜಾರ್ಜ್, ಬ್ರದರ್ ಅನೂಪ್ ಪಿಂಟೋ, ಬ್ರದರ್ ಕಿಶೋರ, ಬ್ರದರ್ ಚಂದ್ರಶೇಖರ ಹಾಗೂ ವಾರ್ಡಿನ ಅಭಿಶೈ ಉಪಸ್ಥಿತರಿದ್ದರು

Namma Challakere Local News
error: Content is protected !!