ಚಿತ್ರದುರ್ಗ : ರಾಜ್ಯದಲ್ಲಿ ರಾಮನಗರ ಜಿಲ್ಲೆ ಹೆಸರು ಬದಲಾವಣೆ ಕುರಿತು ನಡೆಯುವ ಡಿಕೆಶಿ ಹಾಗೂ ಹೆಚ್‌ಡಿಕೆ ಮಧ್ಯೆ ನಡೆಯುವ ವಾಕ್ಸಮರ ಮಧ್ಯೆ ನಾನು ತಲೆ ಹಾಕಲ್ಲ ಅದರಲ್ಲಿ ನಾನು ಹೇಳುವುದು ಸರಿಯಲ್ಲ ಎಂದು ಎಂಎಲ್‌ಸಿ ಬಿಕೆ.ಹರಿಪ್ರಸಾದ್ ಚಿತ್ರದುರ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿಗಳಪರ ಮಾತನಾಡಲು ಅವರ ವಕ್ತಾರನಲ್ಲ ಇನ್ನೂ ಕುಮಾರಸ್ವಾಮಿಗೂ ಬೆಂಬಲಿಗನಲ್ಲ, ಇದಕ್ಕೆ ನಾನು ಉತ್ತರ ನೀಡಲ್ಲ ಎಂದು ಪ್ರತ್ರಿಕ್ರಿಯೆ ನಿಡಿದ್ದಾರೆ.
ಇನ್ನೂ ಕನಕಪುರ ಬೆಂಗಳೂರು ಸೆರ್ಪಡೆ ಸೇರಿಸುವ ವಿಚಾರ ಇದು ಕೇವಲ ರಾಮನಗಕ್ಕೆ ಸೀಮಿತವಾಗಿಲ್ಲ ಇದು ದೆಹಲಿ ಗ್ಯಾಲಿಯವರೆಗೆ ಹಬ್ಬಿದೆ ಎಂದು ತಿಳಿಸಿದರು.
ಶ್ರೀಸಂತ ಸೇವಾಲಾಲ್ ಗುರುಪೀಠಕ್ಕೆ ಜನ್ಮಾಷ್ಠಮಿ ಪ್ರಯುಕ್ತ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಕರೆದಿದ್ದಾರೆ,
ನಾನು ಮುಖ್ಯ ಮಂತ್ರಿಗಳ ಸ್ಪೋಟ್ಸ್ ಪರ್ಸ್ನ್ ಅಲ್ಲ, ಅಥವಾ ಹೆಚ್‌ಡಿಕೆ ಗೆ ಸರ್ಪಟು ಮಾಡಲ್ಲ ಇಬ್ಬರ ಮಧ್ಯೆ ತಲೆ ಹಾಕಲ್ಲ ನಾನು ಹೇಳುವುದು ಸರಿಯಲ್ಲ
ರಾಜಾಕೀಯವಾಗಿ ಆಡಳಿತ್ಮಾತಕವಾಗಿ ಅನುಕೂಲ ನೋಡಿ ಜಿಲ್ಲೆ ಮಾಡುತ್ತಾರೆ, ಆದರೆ ಬೆಂಗಳೂರು ನಗರ ವಿಪರೀತಿ ಬೆಳೆದಿದೆ ಕೇವಲ ರಾಮನಗರಕ್ಕೆ ಮಾತ್ರ ಸೀಮಿತವಾಗದೆ ಈಗ ಬೆಂಗಳೂರಿನಲ್ಲಿ ಇರುವ ಟಾಟಾ ಇನ್ಸೂ÷್ಟಟ್ ನ ಬ್ರಾಂಚ್ ಚಿತ್ರದುರ್ಗದಲ್ಲಿ ಓಪನ್ ಮಾಡಿದ್ದಾರೆ ಎಂದು ಉತ್ತರಿಸಿದ್ದಾರೆ.

Namma Challakere Local News
error: Content is protected !!