ಚಳ್ಳಕೆರೆ :
ಚಳ್ಳಕೆರೆ ರಾಷ್ಟ್ರೀಯ ಬಸವದಳ ವತಿಯಿಂದ ಪೂಜ್ಯ ಶ್ರೀ ಲಿಂಗನಂದ ಸ್ವಾಮೀಜಿ ಯವರ ಲಿಂಗೈಕ್ಯ ಸಂಸರಣ ದಿನವನ್ನು ಬಸವ ಮಂಟಪ ಬಳ್ಳಾರಿ ರಸ್ತೆ ಹಿರೋ ಶೋರಂ ಪಕ್ಕದಲ್ಲಿ ನೆಡೆಸಲಾಯಿತು.
ಇದೇ ಸಂಧರ್ಭದಲ್ಲಿ
ಕಾರ್ಯದರ್ಶಿ ಎಮ್ ಎಸ್ ತಿಪ್ಪೇಸ್ವಾಮಿ, ವೀಣಾ ಸುಧಾ, ಬಾಗ್ಯಮ್ಮ ,ಹನುಮಂತ ,ಉಳ್ಳಾರ್ತಿ ಕರಿಯಣ್ಣ ,ಪಾಪಣ್ಣ , ಶ್ರೀ ಕಂಠಪ್ಪ ,ಪ್ರತಿಬಾ, ಬಸವರಜ್ ವೆಂಕಟೇಶ್ ರೆಡ್ಡಿ ಇದ್ದರು.

