ಚಳ್ಳಕೆರೆ :
ಹಿರಿಯೂರು ತಾಲ್ಲೂಕಿನ‌ ಜವಗೊಂಡನಹಳ್ಳಿ, ಆಲೂರು ಮತ್ತು ಆದಿವಾಲ ಗ್ರಾಮಗಳ ಸರ್ಕಾರಿ ಶಾಲೆಗೆ ‌ದೀಡಿರ್ ಬೇಟಿ‌ನೀಡಿದ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಆಕಾಶ್. ಎಸ್. ರವರು ಮಕ್ಕಳ ಪ್ರಗತಿ ಪರಿಶೀಲನೆ… ನಡೆಸಿದರು.

ಮಕ್ಕಳ ಹಾಜರಾತಿ ಮತ್ತು ಶಿಕ್ಷಕರ ಹಾಜರಾತಿ ದಾಖಲಾತಿಗಳ ಪರಿಶೀಲನೆ…

ಶಿಕ್ಷಕರೊಂದಿಗೆ ಮತ್ತು ಮಕ್ಕಳೊಂದಿಗೆ ಸಂವಾದ…

ಮಧ್ಯಾಹ್ನದ ಬಿಸಿ ಊಟದ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚೆ….ನಡೆಸಿದರು.

About The Author

Namma Challakere Local News
error: Content is protected !!