ಚಿತ್ರದುರ್ಗ:
ಚಿತ್ರದುರ್ಗಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮನ ಹಿನ್ನಲೆ.

ಕಾಂಗ್ರೇಸ್ ಕಾರ್ಯಕರ್ತರಿಂದ ಗೋ ಬ್ಯಾಕ್ ನಡ್ಡಾ ಎಂದು ಪ್ರತಿಭಟನೆ.

ಕಪ್ಪು ಪಟ್ಟಿ ಕಟ್ಟಿಕೊಂಡು ಬಿಜೆಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟನೆ.

ಯುವ ಕಾಂಗ್ರೇಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸವಿತಾ ರುಘು, ಮುಖಂಡರಾದ ಬಿಟಿ ಜಗದೀಶ್, ಕುದ್ದುಸ್ ನೇತೃತ್ವದಲ್ಲಿ ಪ್ರತಿಭಟನೆ.

ಪ್ರತಿಭಟನೆ ಮಾಡುತ್ತಿದ್ದ ಹಲವು ಕಾರ್ಯಕರ್ತರನ್ನ ಬಂದಿಸಿದ ಪೋಲೀಸರು.

ಕಾರ್ಯಕರ್ತರನ್ನ ಬಿಡುಗಡೆ ಮಾಡುವಂತೆ ಪೋಲೀಸ್ ಠಾಣೆ ಮುತ್ತಿಗೆ.

Namma Challakere Local News
error: Content is protected !!