ಚಳ್ಳಕೆರೆ :
ಪ್ರತಿಭಟನಾಕಾರರು ಮತ್ತು ಲಾರಿ ಮಾಲೀಕರ ನಡುವೆ
ಮಾತಿನ ಚಕಮಕಿ

ಹೊಳಲ್ಕೆರೆ ತಾಲೂಕಿನ ತಣಿಗೆಹಳ್ಳಿಯಲ್ಲಿ ನಾರಾಯಣ್ ಮೈನ್ಸ
ವಿರುದ್ಧ ವಿವಿಧ ಸಂಘಟನೆಗಳು, ಪ್ರತಿಭಟನೆ ನಡೆಸುತ್ತಿದ್ದು,


ಸಮಯದಲ್ಲಿ, ಪ್ರತಿಭಟನಾಕಾರರು ಹಾಗೂ ಲಾರಿ ಮಾಲೀಕರ
ನಡುವೆ ಮಾತಿನ ವಾಗ್ವಾದ ಹಾಗೂ ತಳ್ಳಾಟ ನೂಕಾಟ ನಡೆದಿದೆ.

ಕೆಲ ಲಾರಿ ಮಾಲೀಕರಿಗೆ ಲೋಡು ನೀಡುತ್ತಿಲ್ಲ ಎಂದು ಪ್ರತಿಭಟನೆ
ನಡೆಸಲಾಗುತ್ತಿದೆ. ಹೆಚ್ಚಿನ ಗದ್ದಲ ನಡೆಯದಂತೆ ಪೊಲೀಸರು,
ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.

Namma Challakere Local News

You missed

error: Content is protected !!