ಚಳ್ಳಕೆರೆ ಮತದಾನ ಜಾಗೃತಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ ಜಾಗೃತಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ :
ಮತದಾನ ಜಾಗೃತಿಗೆ ಸಹಿ ಸಂಗ್ರಹಕ್ಕೆ ಚಾಲನೆ ನೀಡಿದ
ಪೌರಾಯುಕ್ತರು

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಚಿತ್ರದುರ್ಗದ ಒನಕೆ
ಓಬವ್ವ ಕ್ರೀಡಾಂಗಣದಲ್ಲಿ, ಸಹಿ ಸಂಗ್ರಹ ಹಾಗೂ ಪ್ರತಿಜ್ಞಾ ವಿಧಿಯ
ಮೂಲಕ, ಮತದಾನ ಜಾಗೃತಿಯನ್ನು ಜಿಲ್ಲಾಡಳಿತ, ಜಿ ಪಂ, ಜಿಲ್ಲಾ
ಸ್ವೀಪ್ ಸಮಿತಿವತಿಯಿಂದ ಜಿಲ್ಲಾ ಪಂಚಾಯತ್ ನ ಸಿಇಒ ಎಸ್
ಜೆ ಸೋಮಶೇಖರ್ ಹಾಗೂ ನಗರಸಭೆ ಆಯುಕ್ತ ಎಂ ರೇಣುಕಾ
ಅವರು, ಸಹಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ನೀಡಿದರು.

ಮತದಾರರು ಪ್ರಜಾಪ್ರಭುತ್ವ ಉಳಿಸಿ ಬೆಳೆಸುವ
ನಿಟ್ಟಿನಲ್ಲಿ ತಪ್ಪದೆ ಮತದಾನ ಮಾಡುವಂತೆ ಸಲಹೆ ನೀಡಿ, ಪ್ರತಿಜ್ಞಾ
ವಿಧಿ ಬೋಧಿಸಿದರು.

Namma Challakere Local News
error: Content is protected !!