ಚಳ್ಳಕೆರೆ ನ್ಯೂಸ್ :

ನಿರಂತರ ಯೋಜನೆಯಲ್ಲಿ ರೈತರ ಮನೆಗಳಿಗೆ ವಿದ್ಯುತ್
ಸಂಪರ್ಕ ಕೊಡಿ

ನಿರಂತರ ಜ್ಯೋತಿ ಯೋಜನೆಯಲ್ಲಿ ತೋಟದ ಮನೆಗಳಿಗೂ
ವಿದ್ಯುತ್ ಸಂಪರ್ಕವನ್ನು ಕೊಡಬೇಕು ಎಂದು ಸಂಸದ ಗೋವಿಂದ
ಕಾರಜೋಳ ಬೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.

ಅವರು
ಚಿತ್ರದುರ್ಗ ದ ಜಿಪಂ ಸಭಾಂಗಣದಲ್ಲಿ ನೆಡೆದ ಪ್ರಗತಿ ಪರಿಶೀಲನಾ
ಸಭೆಯಲ್ಲಿ ಮಾತಾಡಿದರು.

ಸಿಂಗಲ್ ಹೌಸ್ ಇದ್ದವರಿಗೂ ನೀವು
ಸಂಪರ್ಕಕೊಡಬೇಕು. ಅವರ ಮನೆಯಲ್ಲಿ ಶಾಲೆಗೆ ಹೋಗುವ
ಮಕ್ಕಳಿರುತ್ತಾರೆ.

ನಿಮ್ಮ ಎಲ್ಲಾ ಎಇಇಗಳಿಗೆ ತಿಳಿಸಿ ಹೇಳಬೇಕು.
ನಿಮ್ಮಲ್ಲಿ ಅನುದಾನವಿಲ್ಲದಿದ್ದರೆ, ಅವರ ಹಣದಲ್ಲಿ ಹಾಕಿಕೊಳ್ಳಲು
ಅನುಮತಿ ಕೊಡಿ ಎಂದರು.

Namma Challakere Local News
error: Content is protected !!